kannada poem

,ango-heap

ಹಣ್ಣಿನ ಕವನಗಳು

ಮಾವಿನ ಹಣ್ಣು ಮನೆಯ ಅಂಗಳದ ಬದಿಯಲಿ ಒಂದು ಮಾವಿನ ಮರವಿದೆ ಈ ವರ್ಷ ಅದರಲ್ಲಿ ಎರಡೇ-ಎರಡು ಹಣ್ಣಿದೆ | ಆ ಎರಡು ಹಣ್ಣಿಗಾಗಿ ಹಗಲಿರುಳು ಕಾಯುವೆನು ಕವಣೆ, ಕಲ್ಲು ಹಿಡಿದುಕೊಂಡು ರಕ್ಷಣೆಯನು ಮಾಡುವೆನು | ಹಣ್ಣು ಕೆಳಗೆ ಬೀಳುವಾಗ  ಮಣ್ಣು ತಾಗಬಾರದೆಂದು ಕಂಬಗಳನು ಹಾಕಿ ನಾನು ಬಲೆಯನ್ನು ಕಟ್ಟುವೆನು | ಆ ಎರಡು ಹಣ್ಣುಗಳನ್ನು ತೊಳೆದುಕೊಂಡು ಬರುವೆನು ಮನೆಯವರಿಗೆ ಪಾಲು ಕೊಟ್ಟು ನಾನು ಕೂಡಾ ತಿನ್ನುವೆನು | ಪೇರಳೆ ಹಣ್ಣು ಅಣ್ಣನು ನೆಟ್ಟ ಪೇರಳೆ ಗಿಡವು ತಮ್ಮನ …

ಹಣ್ಣಿನ ಕವನಗಳು Read More »

Crane threatened

ಚೀನಾವು ಪರಂಪರೆಯನು ಬಿಟ್ಟಾಗ ಮತ್ತು ವಾಂಗಿಭಾತ್

ಚೀನಾವು ಪರಂಪರೆಯನು ಬಿಟ್ಟಾಗ (ಪ್ರಾ)ಚೀನ ಪರಂಪರೆಯನು ಬಿಟ್ಟಾಗ ಸ್ವಾರ್ಥ, ದುರಾಸೆಯು ಹೆಚ್ಚಾಯಿತು ನಡೆದದ್ದೆ ದಾರಿಯೆಂಬ ತತ್ವವನು ಹಿಡಿಯಲು ಬಾಯಿಯ ರುಚಿಯು ಬದಲಾಯಿತು ಜೀವ-ಜೀವಿಗಳ ಮಾರಣ ಹೋಮ ಶುರುವಾಯಿತು| ಲಾಭವನು ಬಯಸಿದರು ಕೃತಕ ಆಹಾರವನು ಬೆಳೆಸಿದರು ತಿಂದರು, ತಿನಿಸಿದರು, ತೇಗಿದರು ಜೀವನ ಶೈಲಿಯನು ಬದಲಿಸಿದರು ಧರಣಿಯೆಲ್ಲೆಡೆ ವೈರಾಣು ಹರದಡಿಸಿದರು ಸ್ವಾರ್ಥ-ನಿಸ್ವಾರ್ಥ ಜೀವಿಗಳ ಬಲಿಗಳೂ ನಡೆದರೂ, ಕೈ ಕಟ್ಟಿ ಸುಮ್ಮನೆ ಕುಳಿತುಕೊಂಡರು|| – ಅನಂತ ಕೃಷ್ಣ, ಕರುವಂಕಲ್ಲು ವಾಂಗಿಬಾತು ರುಚಿ ರುಚಿಯಾದ ವಾಂಗಿ ಬಾತು ತಿಂದು ಹೇಳುವರು – ಇನ್ನೂ ಬೇಕಿತ್ತು. ಅತಿಯಾಗಿ ತಿಂದರೆ ಆಪತ್ತು ಮತ್ತೆ ಬೇಕಾಗಬಹುದು …

ಚೀನಾವು ಪರಂಪರೆಯನು ಬಿಟ್ಟಾಗ ಮತ್ತು ವಾಂಗಿಭಾತ್ Read More »

Scroll to Top